ಆತ್ಮೀಯ ಓದುಗರೇ,
ಬಳಕೆದಾರರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಜನಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಉದಯವಾಣಿ ಮತ್ತು ಇತರ ಕನ್ನಡ ಪತ್ರಿಕೆಗಳಲ್ಲಿ ಕಳೆದ ಹತ್ತಾರು ವರ್ಷಗಳಲ್ಲಿಸಾಕಷ್ಟುಲೇಖನಗಳನ್ನುಬರೆದಿದ್ದೇನೆ.ಇದೀಗ ನನ್ನದೇ ಆದ ಬ್ಲಾಗ್ ನಲ್ಲಿ ಕೆಲವೊಂದು ಲೇಖನಗಳನ್ನು ಪ್ರಕಟಿಸಲಿದ್ದೇನೆ. ನಿಮ್ಮ ಅನಿಸಿಕೆಗಳು ಮತ್ತು ಅಭಿಪ್ರಾಯಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತೇನೆ.
ಇಂತಿ,
ಡಾ.ಸಿ.ನಿತ್ಯಾನಂದ ಪೈ
ಸಂಚಾಲಕ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು
ಪುತ್ತೂರು,ದ. ಕ
ದಿ -೦೮ -೦ ೩ -೨ ೦ ೧ ೩
ಬಳಕೆದಾರರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಜನಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಉದಯವಾಣಿ ಮತ್ತು ಇತರ ಕನ್ನಡ ಪತ್ರಿಕೆಗಳಲ್ಲಿ ಕಳೆದ ಹತ್ತಾರು ವರ್ಷಗಳಲ್ಲಿಸಾಕಷ್ಟುಲೇಖನಗಳನ್ನುಬರೆದಿದ್ದೇನೆ.ಇದೀಗ ನನ್ನದೇ ಆದ ಬ್ಲಾಗ್ ನಲ್ಲಿ ಕೆಲವೊಂದು ಲೇಖನಗಳನ್ನು ಪ್ರಕಟಿಸಲಿದ್ದೇನೆ. ನಿಮ್ಮ ಅನಿಸಿಕೆಗಳು ಮತ್ತು ಅಭಿಪ್ರಾಯಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತೇನೆ.
ಇಂತಿ,
ಡಾ.ಸಿ.ನಿತ್ಯಾನಂದ ಪೈ
ಸಂಚಾಲಕ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು
ಪುತ್ತೂರು,ದ. ಕ
ದಿ -೦೮ -೦ ೩ -೨ ೦ ೧ ೩
No comments:
Post a Comment